Posts

Showing posts from July, 2020

ASSIGNMENT 1 AUDIO

https://drive.google.com/file/d/1lJpnBEu-BgWxaG17WlQXeXEGkR7_kLeA/view?usp=sharing https://drive.google.com/file/d/1AhDp0QmnoRotoWC4zWvyI_ZxpyU0U_fT/view?usp=sharing https://drive.google.com/file/d/1THKzpbSVcsiPEm1l2KzMHBi7cUk1zoCA/view?usp=sharing

Assignment 8 quiz

Image
 ಅಸೈನ್ಮೆಂಟ್ :- 8 ಪ್ರಶ್ನಾಕೋಶ.( Question bank ) ೧. ಭಾರತಕ್ಕೆ ಬಂದ ಮೊದಲ ಯುರೋಪಿಯನರು ಯಾರು? ಉತ್ತರ : ಪೋರ್ಚುಗೀಸರು ೨. ಭಾರತ ಬಿಟ್ಟು ಹೋದ ಕೊನೆಯ ಯುರೋಪಿಯನ್ನರು ಯಾರು? ಉತ್ತರ : ಪೋರ್ಚುಗೀಸರು. ೩. ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ಮೊದಲ ನಾವಿಕ ಯಾರು? ಉತ್ತರ : ವಾಸ್ಕೋಡಿಗಾಮ. ೪. ನೀಲಿ ನೀರಿನ ನೀತಿ ಯಾರು ಜಾರಿ ತಂದರು? ಉತ್ತರ : ಫ್ರಾನ್ಸಿಸ್ಕೋ ಡಿ ಅಲ್ಮೇಡಾ. ೫. ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿ ತಂದವರು ಯಾರು? ಉತ್ತರ : ರಾಬರ್ಟ್ ಕ್ಲೈವ್ ೬. ಒಂದನೇ ಕರ್ನಾಟಕ ಯುದ್ಧ ಯಾವ ಒಪ್ಪಂದದ ಕೊನೆಗೊಂಡಿತು? ಉತ್ತರ : ಎಕ್ಸ್ ಲಾ ಚಾಪೆಲ್ ಒಪ್ಪಂದ. ೭. ಎರಡನೇ ಕರ್ನಾಟಕ ಯುದ್ಧ ಯಾವ ಒಪ್ಪಂದ ದೊಂದಿಗೆ ಕೊನೆಗೊಂಡಿತು? ಉತ್ತರ : ಪಾಂಡಿಚೇರಿ ಒಪ್ಪಂದ. ೮ . ಮೂರನೇ ಕರ್ನಾಟಕ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಪ್ಯಾರಿಸ್ ಒಪ್ಪಂದ. ೯. ಬಾಕ್ಸರ್ ಕದನ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಅಲಹಾಬಾದ್ ಒಪ್ಪಂದ. ೧೦. ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು? ಉತ್ತರ : ಮದ್ರಸ್ ಒಪ್ಪಂದ. ೧೧. ಎರಡನೇ ಆಂಗ್ಲೋ ಮೈಸೂರು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ? ಉತ್ತರ : ಮಂಗಳೂರು ಒಪ್ಪಂದ. ೧೨. ಮೂರನೇ ಆಂಗ್ಲೋ ಮೈಸೂರು ಯುದ್ಧ ಯಾವ

Assignment 2 lesson plan

Image

ASSIGNMENT 10 SUGGESTIONS OF TO AVOID CORONA VIRUS

Image

ASSIGNMENT 9 PROFESIONAL DEVELOPMENT

 ಅಸೈನ್ಮೆಂಟ್ 9 ಮನೆಯಿಂದಲೇ ಕೆಲಸ ದಡಿಯಲ್ಲಿ ಶಿಕ್ಷಕರು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ. ಪೀಠಿಕೆ :- " ಕಲಿಕೆ ಎನ್ನುವುದು ನಿಂತ ನೀರಲ್ಲ ಅದು ಹರಿಯುವ ನದಿಯಂತೆ ಹಾಗೆಯೇ ವಿದ್ಯೆ ಎಂಬುದು ಎಂದಿಗೂ ಮುಗಿಯದ ಅಧ್ಯಾಯ ಅದೊಂದು ನಿರಂತರ ಪ್ರಕ್ರಿಯೆ" ಎನ್ನುವ ನುಡಿಯು ಕಲಿಕೆಯ ಮಹತ್ವವನ್ನು ಸಾರುತ್ತದೆ. ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ, ದೇಶವನ್ನು ಕಟ್ಟುವ ನಿರ್ಮಾತೃ , ಇಂತಹ ಶಿಕ್ಷಕನ ಕಲಿಕೆಯು ಕ್ಷಣಿಕವಾಗಿ ನಿಂತರೆ ಮಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಒಬ್ಬ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರುತ್ತಾನೆ. ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಮಕ್ಕಳಿಗೆ ಬೋಧಿಸುವುದು ಒಂದು ಕಲೆ. ಶಿಕ್ಷಕರು ಈ ಕಲೆಯಲ್ಲಿ ಪರಿಣಿತರಾಗಬೇಕು ಮಾನವನು ಇಂದಿನವರೆಗೂ ಕಳಿಸಿದ ಜ್ಞಾನ ಅಪಾರವಾದದ್ದು ಅದನ್ನು ಒಟ್ಟುಗೂಡಿಸಿ ಮಕ್ಕಳಿಗೆ ತಿಳಿ ಹೇಳಬೇಕಾದರೆ ಶಿಕ್ಷಕನ ನೈಪುಣ್ಯತೆ ಪರಿಪಕ್ವ ವಾಗಿರಬೇಕು. ಶಿಕ್ಷಕನು ಆಡಳಿತಗಾರನಾಗಿ, ಬೋಧಕರಾಗಿ, ಮಾರ್ಗದರ್ಶಕನಾಗಿ, ಮೇಲ್ವಿಚಾರಕನಾಗಿ, ಸ್ನೇಹಿತನಾಗಿ,ಸಮಾಜ ಸೇವಕನಾಗಿ ವಿವಿಧ ಬಹುಮುಖ ಪ್ರತಿಭೆ ಉಳ್ಳ ಪಾತ್ರ ನಿರ್ವಹಿಸುವನಾಗಿರುವನು. ವಿವರಣೆ :- ವೃತ್ತಿ ನೈಪುಣ್ಯತೆ ಸಾಮರ್ಥ್ಯವು ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ

ASSIGNMENT 6 CONTACT COLLIQUES

Image

ASSINMENT 7 BRIDGE COURSE

Image
Welcome to our blog